
ISLAM ON WEB KANNADA
-
ಖ್ವಾಜಾ-ಬಂದೇ-ನವಾಜ್-ರವರು1422,-101ನೆ-ವಯಸ್ಸಿನಲ್ಲಿ-ನಿಧನರಾದರು.-ಇವರು-ಔಲಿಯಾ-ಮತ್ತು-ಜನಮನಸ್ಸಿನೆಡೆಯಲ್ಲಿ-ಉನ್ನತ-ಸ್ಥಾನ-ಪಡೆದುದರಿಂದ-ಇವರಿಗೆ-ದೊಡ್ಡ-ಸಮಾಧಿಯನ್ನು-ಕಟ್ಟಲಾಯಿತು.-ಈ-ದರ್ಗಾವು-ಗುಲ್ಬರ್ಗಾ-ದರ್ಗಾ-ಎಂದು-ಹೆಚ್ಚು-ಜನಪ್ರಿಯವಾಗಿದ್ದರಿಂದ-ಗುಲ್ಬರ್ಗಾ-ದರ್ಗಾ-ಎಂಬ-ಹೆಸರಲ್ಲಿ-ಪ್ರಸಿದ್ದವಾಯಿತು.-ಈ-ಚರಿತ್ರೆ-ಪ್ರಸಿದ್ದವಾದ-ಮಣ್ಣಿನಲ್ಲಿ-ಹಲವಾರು-ಸಾಮ್ರಾಜ್ಯದ-ಕಾಲ್ಮೆಟ್ಟುಗಳು-ಹಾದು-ಹೋಗಿದೆ.-೭ನೇ-ವಯಸ್ಸಿನಲ್ಲಿ-ದೆಹಲಿಯಿಂದ-ಕರ್ನಾಟಕದ-ಗುಲ್ಬರ್ಗಾ-ಜಿಲ್ಲೆಗೆ-ವಲಸೆ-ಬಂದ-ಖ್ವಾಜಾ-ಬಂದೇ-ನವಾಜ್-ರವರ-ಅಪಾರ-ಇತಿಹಾಸವೇ-ಇಲ್ಲಿನ-ಕೊಡುಗೆ.
-
ಅಂದಿನ-ದೇಶದ-ಪ್ರಧಾನಿಯಾಗಿದ್ದ-ಮನಮೋಹನ್-ಸಿಂಗ್-ಅವರು-ನ್ಯಾ.-ರಜೀಂದರ್-ಸಾಚಾರ್-ರನ್ನು-ಈ-ಸಮಿತಿಯ-ಮುಖ್ಯರನ್ನಾಗಿ-ಮಾಡಿದರು.-ಈ-ಸಮಿತಿಯಲ್ಲಿ-ಸಯ್ಯಿದ್-ಹಮೀದ್,-ಟಿ.ಕೆ-ಓಮನ್,-ಎಂ.ಎ-ಬಾಸಿತ್,-ರಾಕೇಶ್-ಬಸಂತ್,-ಅಕ್ತರ್-ಮಜೀದ್,-ಅಬೂಸಾಲಿಹ್-ಶರೀಫ್-ಎಂಬವರಿದ್ದರು.--೨೦೦೬-ನವೆಂಬರ್-ತಿಂಗಳಲ್ಲಿ-ಈ-ಸಮಿತಿ-ಒಂದು-ವರದಿಯನ್ನು-ಸರ್ಕಾರಕ್ಕೆ-ಸಲ್ಲಿಸಿತು.-ಈ-ಸಮಿತಿ-ಸಲ್ಲಿಸಿದ-ವರದಿಯನ್ನು-ಸಾಚಾರ್-ವರದಿ-ಎಂದು-ಕರೆಯಲಾಗುತ್ತದೆ.
Popular Posts
Recommended Posts
Voting Poll
ಹೊಸದಾಗಿ ಪ್ರಾರಂಭಿಸಲಾದ ಇಸ್ಲಾಮ್ ಆನ್ ವೆಬ್ ಕನ್ನಡ ಪೋರ್ಟಲ್ ನೊಂದಿಗೆ ನಿಮ್ಮ ಅನುಭವವನ್ನು ನೀವು ಹೇಗೆ ಮೌಲ್ಯಮಾಪನ ಮಾಡುತ್ತೀರಿ.
Get Newsletter
Subscribe to our newsletter to get latest news, popular news and exclusive updates.