ಗಣತಂತ್ರ  ಆಚರಿಸುದನ್ನು ಮರತೇಬಿಟ್ಟರು?

  ಬರಹ ಸಂವಿಧಾನದ ಕುರಿತಾಗಿರುವುದಿಲ್ಲ, ಗನತಂತ್ರದ ಕುರಿತು,ಇಷ್ಟರಮಟ್ಟಿಗೆ ನಮ್ಮ ಜನಾಂಗ ಬಂದು ತಲುಪಿದೆ ಎಂದರೇ ಇವತ್ತು ಯಾಕೇ? ಎಂಬ ಪ್ರಶ್ನೆ ನಮ್ಮಲ್ಲಿ ಹುಟ್ಟಿ ಬರುತ್ತಿದೆ,ಸಂವಿಧಾನದ ನೈತಿಕತೆಯನ್ನು ನೆನಪಿಸುವ ದಿನವನ್ನು ಮರೆತೆಬಿಟ್ಟರು ನಮ್ಮ ಜನಾಂಗ,ಎಷ್ಟರಮಟ್ಟಿಗೆ ಎಂದರೆ ಹಲವು ಶಿಕ್ಷಣ ಕ್ಷೇತ್ರಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ, ಮಸೀದಿಗಳಲ್ಲಿ ಇಂತಹ ಧಾರ್ಮಿಕ ಸ್ಥಳಗಳಲ್ಲಿ ಇರಲಿ ಬಿಡಿ,ಉನ್ನತ ಮಟ್ಟದ ವಿಶ್ವವಿದ್ಯಾಲಯಗಳಲ್ಲಿ ಗಣತಂತ್ರ ದಿನವನ್ನು ಆಚರಿಸಲು ಮರತೇಬಿಟ್ಟರು.

ಮಕ್ಕಳಲ್ಲಿ ಸಂವಿಧಾನದ ಕುರಿತು ಉದಾತ ಆಶಯವನ್ನು ಮೂಡಿಸಬೇಕಾದ ಶಿಕ್ಷಣ ಕ್ಷೇತ್ರಗಳು ಗಣರಾಜ್ಯ ದಿನವನ್ನು ಆಚರಿಸಲು ಹಿಂದೆ ಸರಿದರೆ ಹೇಗೆ,ಎಲ್ಲದಕ್ಕೂ ಒಂದೇ ಕಾರಣ.ಜನರಿಗೆ ಸಂವಿಧಾನದ ಕುರಿತು ತಪ್ಪು ಮಾಹಿತಿಯನ್ನು ಉಲ್ಲೇಖಿಸಿ ಸಂವಿಧಾನವನ್ನೇ ತೊರೆಯುವಂತೆ ಮರು ರೂಪಾಂತರ ಮಾಡಿರುವ ಮಾಧ್ಯಮ, ಇರಲಿ ಬಿಡೀ.1950 ಜನವರಿ 20ರಂದು ದೇಶವನ್ನು ಗಣತಂತ್ರ ಎಂದು ಘೋಷಿಸಲಾದ ದಿನದಿಂದ ಪ್ರತಿ ದಿನಗಳಲ್ಲಿ ಜಾತಿ ಧರ್ಮಗಳ ಎಡೆಯಲ್ಲಿರುವ ಗಲಭೆಗಳು ಹಾಗೆಯೇ ಉಳಿದಿದೆ,ಜೊತೆಗೆ ರಾಜಕೀಯ ಪಕ್ಷಗಳು ಹುಟ್ಟಿಕೊಂಡಿವೆ,ಇರಲಿ ಬಿಡೀ.ಇವತ್ತು ಶಿಕ್ಷಣ ಕ್ಷೇತ್ರದಲ್ಲಿ ,ಶಾಲಾ ಕಾಲೇಜುಗಳಲ್ಲಿ,ವಿಶ್ವವಿದ್ಯಾಲಯದಲ್ಲಿ ಕೂಡ ತನ್ನ ಹಸ್ತವನ್ನು ಚಾಚಿ ಬಿಟ್ಟಿದೆ.ಮಕ್ಕಳು ಕಲಿತ ಪ್ರಾಚೀನ ಭಾರತದ ಸೌಹಾರ್ದತೆಯ ಶಾಂತಿಯುತ ಇತಿಹಾಸವನ್ನು ಮರೆ ಮಾಚುವ ಮಟ್ಟಿಗೆ ತಲುಪಿಬಿಟ್ಟಿದೆ. ಬಾಬಾ ಸಾಹೇಬರು ಅಂದೆ ಹೇಳಿದ್ದರು : ಇತಿಹಾಸವನ್ನು ಓದುವುದು ಜನರು ಮಾಡಿರಬಹುದಾದ ತಪ್ಪನ್ನು ಮತ್ತು ಆ ತಪ್ಪನ್ನು ಹೇಗೆ ತಡೆಗೊಲ್ಲಲು ಸಾಧ್ಯ ಎಂಬ ದೃಷ್ಠಿ ಕೋಣದಲ್ಲಿ ಮಾತ್ರ,ಹೆಚ್ಚಿನ ಸಂದರ್ಭ ಅದೊಂದು ಎಚ್ಚರಿಕೆಯಾಗಿ ಬಿಡುತ್ತದೆ.

ಅಂತ್ಯಭರಹ ಒಂದೇ ಮಾತಿನಿಂದ "ಬಾರತದ ಪ್ರಜೆಗಲೇ ಸಂವಿಧಾನಿಕ ಕನಸುಗಳು ಕಮರಿ ಹೋಗುವ ಮುನ್ನ ಎಚ್ಚೆತ್ತುಕೊಂಡರೇ ಒಳ್ಳೆಯ ಯುಗ ನಿಮಗೆಬೇಕಾಗಿ ಕಾಯುತ್ತಿದೇ....."

      - ರಿಝ್ವಾನ್ ಪಡೀಲ್

Related Posts

Leave A Comment

Voting Poll

Get Newsletter