ಕೊಲೆಗಾರ ಲೀಗ್ ಪಕ್ಷದಲ್ಲಿಲ್ಲ.....!
  ರಾಷ್ಟ್ರೀಯ ಹತ್ಯಾಕಾಂಡ ನ್ಯಾಯಿಕರಿಸಲು ಸಾಧ್ಯವಿಲ್ಲ ಎಂದು,ಅಕ್ರಮ ರಾಜಕೀಯ  ಲೀಗ್ ನ ಪರಂಪರೆಗೆ ಒಳಪಟ್ಟದಲ್ಲ ಎಂದು ಸೈಯ್ಯದ್ ಮುನವ್ವರ್ ಅಲಿ ಶಿಹಾಬ್ ತಂಙಳ್ ಹೇಳಿದರು. ಕಳೆದ ದಿವಸ ಧಾರುಣವಾಗಿ ಕೊಲೆಗೈಯ್ಯಲ್ಪಟ್ಟ ಅವ್ಫ್ ನ  ಮನೆಗೆ ತೆರಳಿ ಕುಟುಂಬಸ್ಥರನ್ನು ಸ್ವಾಂತನಪಡಿಸಿದರು.
      ಕೊಲೆಗಾರರಿಗೆ ಲೀಗ್  ರಾಷ್ಟ್ರಿಯದಲ್ಲಿ ಸ್ಥಾನವಿಲ್ಲ ಎಂದು ತಂಙಳ್ ಪ್ರಸ್ತಾಪಿಸಿದರು.ಕೃತ್ಯವಾಗಿ ಅನ್ವೇಷಣೆ ನಡೆಸಿ ಅಪರಾಧಿಗಳನ್ನು ನಿಯಮದ ಮುಂದೆ ಹಾಜರುಪಡಿಸುವುದಕ್ಕೆ ಪಾರ್ಟಿಯ ಸಹಾಯ,ಸಹಕಾರವು ನೀಡುವುದರೊಂದಿಗೆ ಕೊಲೆಗಾರರನ್ನು ಪಾರ್ಟಿ ಸಂರಕ್ಷಿಸುವುದಿಲ್ಲ ಎಂದು ತಿಳಿಸಿದರು.
 ರಾಷ್ಟ್ರೀಯ ಭಿನ್ನತೆ ಗಾಗಿ ಆಕ್ರಮಿಸುವುದು' ದುಃಖಕರ ಎಂದು ಇದರ ಮುಂಚೆಯೇ ಸಮಸ್ತ ಅಧ್ಯಕ್ಷ ಜೆಫ್ರಿ ಮತ್ತುಕೋಯ ತಂಙಳ್ ಪ್ರಸ್ತಾಪಿಸಿದ್ದರು.
     ಹತ್ಯಾಕಾಂಡ ರಾಷ್ಟ್ರೀಯ ವಿರುದ್ಧ ಶಕ್ತವಾಗಿ ಧ್ವನಿ ಎತ್ತಬೇಕೆಂದು ಎರಡು ವರ್ಷ ಮುಂಚೆ ಮುನವ್ವರ್ ಅಲೀ ಶಿಹಬ್ ತಂಙಲ್ ರವರ ನೇತೃತ್ವದಲ್ಲಿ ಕೇರಳದಲ್ಲಿ ಯುವಜನರಾಲಿ ಸಂಘಟಿಸಿದ್ದರು.ರಾಷ್ಟ್ರೀಯ ಭಿನ್ನತೆ ಕ್ರಿಯಾತ್ಮಕವಾಗಿ ಪ್ರಕಟಿಸುವುದಕ್ಕೆ ಸಾಧ್ಯವಾಗುವಾಗ ಸಮೂಹ ವಿಜಯಿಸುವುದು ಎಂದರು. ಆರೋಪಿಗಳನ್ನು ಪಾರ್ಟಿ ಸಂರಕ್ಷಿಸುವುದಿಲ್ಲ ಹಾಗೂ ಅಂತಹ ಪರಂಪರೆ ಲೀಗ್ ನಲ್ಲಿಲ್ಲ ಎಂದು ಪ್ರತಿಕಾಗೋಷ್ಠಿಯಲ್ಲಿ ಶಿಹಾಬ್ ತಂಙಳ್ ಟೀಕಿಸಿದ

Related Posts

Leave A Comment

Voting Poll

Get Newsletter